ಗೋಳಿತೊಟ್ಟು : ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ -75 ರ ಗೋಳಿತೊಟ್ಟು ಸಣ್ಣಂಪಾಡಿ ಸಮೀಪ ಇಂದು ಮಧ್ಯಾಹ್ನ ಸುಮಾರು 2.00 ಗಂಟೆಗೆ ಬೋಲೆರೋ ವಾಹನವೊಂದು ಡಿವೈಡರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಉಪ್ಪಿನಂಗಡಿ: ಇಲ್ಲಿನ ಸುಬ್ರಮಣ್ಯ ಕ್ರಾಸ್ ಬಳಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಪರಿಸರದ ನಿವಾಸಿಗರನ್ನು ಭೀತಿಗೊಳಪಡಿಸಿದೆ.
ರೆಖ್ಯ: ರಾಷ್ಟ್ರೀಯ ಹೆದ್ದಾರಿ 75 ರ ರೆಖ್ಯ ಸಮೀಪ ಎಂಜಿರ ಎಂಬಲ್ಲಿ ಟೆಂಪೊ ಮತ್ತು ಕಾರ್ ನಡುವೆ ಆ.6ರಂದು ಅಪಘಾತ ಸಂಭವಿಸಿದೆ
ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯಲ್ಲಿ ಜುಲೈ 17ರಂದು ಗುಡ್ಡ ಜರಿದು ಮಣ್ಣು ಹೆದ್ದಾರಿಗೆ ಬಿದ್ದ ಪರಿಣಾಮ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ನೆಲ್ಯಾಡಿ:ರಾಷ್ಟ್ರೀಯ ಹೆದ್ದಾರಿ- 75ರ ನೆಲ್ಯಾಡಿ- ಪೆರಿಯಶಾಂತಿಬಳಿ ಮಂಗಳವಾರ ಗುಡ್ಡ ಕುಸಿತವಾಗಿದ್ದು, ವಾಹನ ಸಂಚಾರರು ಸ್ವಲ್ಪ ಹೊತ್ತು ಪರದಾಡುವ ಸ್ಥಿತಿ ನಿರ್ಮಾಣವಾಯಿತು,
ನೆಲ್ಯಾಡಿ : ಏಪ್ರಿಲ್ 9 ರಂದು ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯಲ್ಲಿ ಇಂದು ಸಂಜೆ 4 ಗಂಟೆಯಿಂದ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ, ಮಳೆಗೆ ರಾಷ್ಟ್ರೀಯ ಹೆದ್ದಾರಿ 75 ಜಲಾವೃತಗೊಂಡಿದೆ.
ನೆಲ್ಯಾಡಿ ಗ್ರಾಮದ ಪರಾರಿ ಸಮೀಪ ಇಲ್ಲಿನ ಗ್ರಾಮ ಪಂಚಾಯತ್ ಸದಸ್ಯರಾದ ಜಯಾನಂದ ಬಂಟ್ರಿಯಲ್ ಅವರ ಮನೆ ಮುಂದೆ ಇಂದು ಮುಂಜಾನೆ 9 ಸಮಯಕ್ಕೆ
ಬಂಟ್ವಾಳ ತಾಲೂಕಿನ ಬ್ರಾಹ್ಮರಕೊಟ್ಲು ಟೋಲ್ ಗೇಟ್ ನಲ್ಲಿ ಟೋಲ್ ಹಣ ನೀಡಿಲ್ಲ ಎಂದು ಸಿಬ್ಬಂದಿ ಲಾರಿ ಚಾಲಕನ ಮೇಲೆ ಹಲ್ಲೆ ನಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಕ್ಷಿಣ ಕನ್ನಡ ಮ್ಯುಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ಕಡಬ ಇದರ ಉಪಶಾಖೆ ನೆಲ್ಯಾಡಿ ವಾಣಿಶ್ರೀ ಕಟ್ಟಡದ 1ನೇ ಮಹಡಿಯಲ್ಲಿ ಶುಭಾರಂಭಗೊಂಡಿತು.
ನೂರುಲ್ ಹುದಾ ಮದ್ರಸಾ ಮಸ್ಜಿದ್ ಕಮಿಟಿ ಮೊರಾಂಕಳ ನೆಲ್ಯಾಡಿ ಇದರ ಆಶ್ರಯದಲ್ಲಿ
ಸೈಂಟ್ ಜಾರ್ಜ್ ವಿದ್ಯಾ ಸಂಸ್ಥೆಗಳ ವಾರ್ಷಿಕ ಕ್ರೀಡಾ ಕೂಟಕ್ಕೆ ಡಿಸೆಂಬರ್ 6 ರಂದು ಗಾಂಧಿ ಮೈದಾನದಲ್ಲಿ ಚಾಲನೆ ನೀಡಲಾಯಿತು.
ಸಮಸ್ತ ಪುತ್ತೂರಿನ ನಾಗರಿಕರ ಪರವಾಗಿ 68 ರಾಷ್ಟ್ರಗಳನ್ನು ಸಂಚರಿಸಿದ ನಮ್ಮೂರಿನ ಹೆಮ್ಮೆಯ ಯುವ ಪ್ರತಿಭೆ united wander ಖ್ಯಾತಿಯ ಸಿನಾನ್ ಇವರಿಗೆ ಪುತ್ತೂರಿಗೆ ಆತ್ಮೀಯ ಸ್ವಾಗತ ಕೋರಿ ಇವರಿಗೆ ಹುಟ್ಟುರಿನಲ್ಲಿ ಸನ್ಮಾನ ಕಾರ್ಯಕ್ರಮವು ಗಾಂಧಿ ಕಟ್ಟೆ ಬಳಿ ನಡೆಯಿತು.